Teja Sajja, who gained fame through the film ‘Hanu-Man’, is all set to return with another superhero film titled ‘Mirai’. Following the Read More
Thalapathy Vijay’s Final Film ‘Jananayagan’ Gets a Grand Launch with
In a spectacular celebration of Thalapathy Vijay’s birthday, KVN Productions has unveiled the much-anticipated first glimpse of his final film, Jananayagan. Read More
Kamal Hassan’s Controversial Journey & the Silence of Kannada Stars
Renowned Indian actor and filmmaker Kamal Haasan recently found himself at the center of a linguistic storm involving the Kannada language. During Read More
Operation Sindoor ಬಗ್ಗೆ ತಾರೆಯರ ಪ್ರತಿಕ್ರಿಯೆ
ಪಹಲ್ಗಾಂನಲ್ಲಿ ಉಗ್ರರು ನಡೆಸಿದ ಅಮಾನುಷ ಕೃತ್ಯಕ್ಕೆ ಪ್ರತಿಕ್ರಿಯೆಯಾಗಿ ಭಾರತದ ಸೇನೆ ʼಆಪರೇಶನ್ ಸಿಂದೂರ್ʼ ನಡೆಸಿ, 9 ಆತಂಕವಾದಿ ತಾಣಗಳನ್ನು ನಾಶಗೊಳಿಸಿದೆ. ಈ ವಿಷಯವನ್ನು ಭಾರತ ಚಿತ್ರರಂಗದ ಹಲವು ತಾರೆಯರು ಮೆಚ್ಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್, ಪರೇಶ್ ರಾವಲ್, ಅನುಪಮ್ ಖೇರ್, ಸೇರಿದಂತೆ ಹಲವರು ʼಭಾರತ ಸೇನೆಗೆ ಸಲಾಂʼ ಎನ್ನುವ ಅರ್ಥದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗೆಯೇ, ಕಾಜಲ್ ಅಗರ್ವಾಲ್, ಕಂಗನಾ ರಣಾವತ್, ನಿಮ್ರತ್ ಕೌರ್, ತಾಪ್ಸಿ ಪನ್ನು, […]Read More
ಸಿನಿಮಾ: ಹಿಟ್ 3 ನಿರ್ದೇಶನ: ಶೈಲೇಶ್ ಕೊಲನು ತಾರಾಗಣ; ನಾನಿ, ಶ್ರೀನಿಧಿ ಶೆಟ್ಟಿ ರೇಟಿಂಗ್: 3 ಪ್ರಮೋದ ಮೋಹನ ಹೆಗಡೆ ಕಥೆಯ ಸಾರಾಂಶ: ಸಮಾಜದ ರಕ್ಷಣೆಗಾಗಿ ಹೋರಾಡುವ ಒಬ್ಬ ವಯೊಲೆಂಟ್ ಪೊಲೀಸ್ ಅಧಿಕಾರಿಯ ಕಥೆಯಿದು. ಒಂದೇ ಮಾದರಿಯಲ್ಲಿ ನಡೆಯುವ ಸರಣಿ ಕೊಲೆಗಳನ್ನು ಹೇಗೆ ʼಅರ್ಜುನ್ ಸರ್ಕಾರ್ʼ ಎಂಬ ಪೊಲೀಸ್ ಅಧಿಕಾರಿ ಪತ್ತೆ ಹಚ್ಚುತ್ತಾನೆ ಹಾಗೂ ಹೇಗೆ ಅದರ ವಿರುದ್ಧ ಹೋರಾಡಿ ಅದನ್ನು ತಡೆಯುತ್ತಾನೆ ಎನ್ನುವುದೇ ಹಿಟ್: 3 ಚಿತ್ರದ ಸಾರಾಂಶ. ವಿಮರ್ಶೆ: ಹಿಟ್ ಸರಣಿಯ ಮೊದಲೆರಡು ಸಿನಿಮಾಗಳಲ್ಲಿ […]Read More
ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ‘ಬಲರಾಮನ ದಿನಗಳು’ ಚಿತ್ರಕ್ಕೆ ಪ್ರಿಯಾ ಆನಂದ್ ನಾಯಕಿ..ಹೊಸ ವರ್ಷದ ಆರಂಭದ ದಿನ ಪೋಸ್ಟರ್ ಬಿಡುಗಡೆ ಮಾಡಿ ನಾಯಕಿಯನ್ನು ಸ್ವಾಗತಿಸಿದ ಚಿತ್ರತಂಡ ..! ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅವರು ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಿಸುತ್ತಿರುವ ಹಾಗೂ “ಆ ದಿನಗಳು” ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶನದಲ್ಲಿ ಟೈಗರ್ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ ಚಿತ್ರ “ಬಲರಾಮನ ದಿನಗಳು”. ಇದು ವಿನೋದ್ ಪ್ರಭಾಕರ್ ಅಭಿನಯದ 25 ನೇ ಚಿತ್ರ ಕೂಡ. ಬಹು ನಿರೀಕ್ಷಿತ […]Read More
ಹಲವು ಗಣ್ಯರ ಉಪಸ್ಥಿತಿಯಲ್ಲಿ ಅನಾವರಣವಾಯಿತು “ಕ್ಯಾಪಿಟಲ್ ಸಿಟಿ” ಚಿತ್ರದ ಟ್ರೇಲರ್ ಹಾಗೂ ಹಾಡುಗಳು . ಆರ್ ಅನಂತರಾಜು ನಿರ್ದೇಶನದ ಈ ಚಿತ್ರಕ್ಕೆ ರಾಜೀವ್ ರೆಡ್ಡಿ ನಾಯಕ ಇಪ್ಪತ್ತಕ್ಕೂ ಅಧಿಕ ಸಮಾನ ಮನಸ್ಕರು ಆರಂಭಿಸಿರುವ “ಇನಿಫಿನಿಟಿ ಕ್ರಿಯೇಷನ್ಸ್” ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ, “ಅಪ್ಪು ಪಪ್ಪು”, ” ಮಸ್ತ್ ಮಜಾ ಮಾಡಿ”, “ನಂದ” ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಆರ್ ಅನಂತರಾಜು ನಿರ್ದೇಶನದ ಹಾಗೂ “ರಂಬಾ” ಸೇರಿದಂತೆ ಕೆಲವು ಚಿತ್ರಗಳಲ್ಲಿ ನಾಯಕರಾಗಿ ನಟಿಸಿರುವ ರಾಜೀವ್ ರೆಡ್ಡಿ ನಾಯಕನಾಗಿ ನಟಿಸಿರುವ “ಕ್ಯಾಪಿಟಲ್ […]Read More